ವರದಿಗಾರ

ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ಕಂಡಿದನ್ನು ಜನತೆಗೆ ತಿಳಿಸುವನು
ನಿನ್ನ ಪ್ರತಿಭೆ ಹೆಮ್ಮರವಾದದ್ದು
ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು.

ಯಾವುದೇ ಅಸ್ತ್ರವಿಲ್ಲದೆ
ವೀರನಂತೆ ಹೋರಾಡುವಿ
ತನ್ನ ಅಸ್ತ್ರವೇ ಒಂದು ಹಾಳೆ
ನಿನ್ನ ಖಡ್ಗವೇ ನಿನ್ನ ಲೇಖನಿ.

ಹಗಲು ರಾತ್ರಿ ನಿದ್ರೆಗೆಟ್ಟು
ಸಮಾಜ ಸುಧಾರಣೆ ಮಾಡುವಿ
ಭೃಷ್ಟರನ್ನು ಕಂಡು ಮರುದಿನ
ಪತ್ರಿಕೆಯಲ್ಲಿ ಸ್ಫೋಟಿಸುವಿ.

ಭೃಷ್ಟರಿಗೆ ಸಿಂಹ ಸ್ವಪ್ನವಾದಿ
ಶಿಷ್ಟರ ಮಾರ್ಗ ನೀಡುವಲ್ಲಿ ನೀ ಸಫಲನಾದಿ
ಜನತೆ ಸಮಸ್ಯೆಯನ್ನರಿತು ನಿವಾರಿಸುವಲ್ಲಿ
ಸರ್ಕಾರಕ್ಕೆ ಸೇತುವೆವಾಗಿ ಎಚ್ಚರಿಕೆ ನೀಡುವಿ.

ಪತ್ರಿಕೆಯ ಮಹತ್ವ ಅರಿತು
ಪತ್ರಿಕೆಯ ಸೇವೆ ಎಡೆಬಿಡದೆ ಮಾಡುವಿ
ಕಾನೂನ ಚೌಕಟಿನಲ್ಲಿಯೇ ಕಾರ್ಯಮಾಡಿ
ಜನ ಸೇವೆಯೇ ಈಶ್ವರ ಸೇವೆ ನೀ ಮಾಡುವಿ.

ಜನತೆಯ ಸಂಪರ್ಕ ನೀ ಚನ್ನಾಗಿರಿಸಿಕೊಂಡಿದಿ
ನೀನ್ನನು ಎದುರಿಸುವರಿಗೆ ಎದೆತಟ್ಟಿ ನಿಲ್ಲುವಿ
ಪತ್ರಿಕೆಗೆ ಧಕೆಯಾಗದಂತೆ ನೋಡುವಿ ನೀನ ಸೇವೆ ಅವರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಿಯದರ್ಶಿನಿ
Next post ಆರೋಪ – ೧೪

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys